For the best experience, open
https://m.justkannada.in
on your mobile browser.

ಪಾದಯಾತ್ರೆ ಡೈವರ್ಟ್ ಮಾಡಲು ಡಿಕೆ ಶಿವಕುಮಾರ್ ಯತ್ನ; ಆರ್.ಅಶೋಕ್

11:01 AM Aug 05, 2024 IST | prashanth
ಪಾದಯಾತ್ರೆ ಡೈವರ್ಟ್ ಮಾಡಲು ಡಿಕೆ ಶಿವಕುಮಾರ್ ಯತ್ನ  ಆರ್ ಅಶೋಕ್

ಬೆಂಗಳೂರು,ಆಗಸ್ಟ್,5,2024 (www.justkannada.in):  ಮುಡಾ ಹಗರಣ ವಿರೋಧಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯನ್ನ ಡಿ.ಕೆ ಶಿವಕುಮಾರ್ ಡೈವರ್ಟ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಈ ಕುರಿತು ಮಾತನಾಡಿದ ಆರ್.ಅಶೋಕ್,  ಬೇಕು ಅಂತಲೇ ಆಸ್ತಿ ವಿಷಯ ಪ್ರಸ್ತಾಪಿಸಿದ್ದಾರೆ.  ಆಸ್ತಿ ವಿಷಯ ಮಾತನಾಡೋಕೆ ಇದು ವೇದಿಕೆ ಅಲ್ಲ.  ಸಿದ್ದರಾಮಯ್ಯ 14 ಸೈಟ್ ಗಳ ಬಗ್ಗೆ ಉತ್ತರಸಿಲಿ ಎಂದರು.

30 ಲಕ್ಷ ರೂ. ಹಣ ಕೇಳಿದ್ದಕ್ಕೆ ಪಿಎಸ್ ಐ ಪರಶುರಾಮ್ ಬಲಿಯಾಗಿದ್ದಾರೆ. ಶಾಸಕನ ವಿರುದ್ದ ಕೇಸ್ ದಾಖಲಾಗಿದೆ. ಕೂಡಲೇ ಶಾಸನ ಚೆನ್ನಾರೆಡ್ಡಿಯನ್ನ ಬಂಧಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.

Key words: DK Shivakumar, divert, padayatra, R. Ashok

Tags :

.