For the best experience, open
https://m.justkannada.in
on your mobile browser.

ಕೆಎಂಸಿ ಅಧ್ಯಕ್ಷರಾಗಿ ಡಾ. ಯೋಗಾನಂದ ರೆಡ್ಡಿ, ಉಪಾಧ್ಯಕ್ಷರಾಗಿ ಡಾ. ಕೆ. ರವಿ ಕೃಷ್ಣಪ್ಪ ಆಯ್ಕೆ

05:03 PM Jul 06, 2024 IST | prashanth
ಕೆಎಂಸಿ ಅಧ್ಯಕ್ಷರಾಗಿ ಡಾ  ಯೋಗಾನಂದ ರೆಡ್ಡಿ  ಉಪಾಧ್ಯಕ್ಷರಾಗಿ ಡಾ  ಕೆ  ರವಿ ಕೃಷ್ಣಪ್ಪ ಆಯ್ಕೆ

ಮೈಸೂರು,ಜುಲೈ,6,2024 (www.justkannada.in): ಕರ್ನಾಟಕ ವೈದ್ಯಕೀಯ ಪರಿಷತ್ ನ (ಕೆಎಂಸಿ) ಅಧ್ಯಕ್ಷರಾಗಿ ಡಾ. ವೈ.ಸಿ ಯೋಗಾನಂದರೆಡ್ಡ, ಉಪಾಧ್ಯಕ್ಷರಾಗಿ ಜೆಎಸ್ ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ ಸರ್ಜಿಕಲ್ ಪ್ರೊಫೆಸರ್ ಹಾಗೂ HOD  ಡಾ. ಕೆ.ರವಿ ಕೃಷ್ಣಪ್ಪ  ಆಯ್ಕೆಯಾಗಿದ್ದಾರೆ.

2023-2029 ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಜುಲೈ 2 ರಂದು ಚುನಾವಣೆ ನಡೆದಿದ್ದು, ಈಗಾಗಲೇ ಡಾ. ಶಿವಾನಂದ್ ಭೀಮಳಿ, ಡಾ. ಸಂತೋಷ್ ಡಿ ಪಾಟೀಲ್, ಡಾ. ಚೈತ್ರ ವಿ ಆನಂದ್,ಡಾ. ಭರತ್ ಕುಮಾರ್ ಅವರನ್ನು ರಾಜ್ಯ ಸರ್ಕಾರ  ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.

Key words: KMC, President, Vice President, selected

Tags :

.